ಬೆಂಗಳೂರು: ಕೊರೋನಾ ಸಂಕಷ್ಟಪೀಡಿತರಿಗಾಗಿ ಸಹಾಯಾರ್ಥ ಚೆಸ್ ಪಂದ್ಯವಾಡಿದ ಕಿಚ್ಚ ಸುದೀಪ್ ಗೆ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.