ಬೆಂಗಳೂರು : ಡ್ರೈನೇಜ್ ಗುಂಡಿಗೆ ಇಳಿದು ಕಸ ತೆಗೆಯುವವರನ್ನು ಕಂಡಾಗ ನಾವು ಅಸಹ್ಯ ಪಡುತ್ತೇವೆ. ಆದರೆ ಸ್ಯಾಂಡಲ್ ವುಡ್ ನ ನಟರೊಬ್ಬರು ಡ್ರೈನೇಜ್ ಗುಂಡಿಗೆ ಇಳಿದು ಕಸ ತೆಗೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.