ಅರಣ್ಯ ಸಚಿವ ಆನಂದ್ ಸಿಂಗ್ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸಿ ಅರಣ್ಯ ನಿಯಮಗಳನ್ನು ಉಲ್ಲಂಘನೆ ಮಾಡಿ 23 ಕೋಟಿ, 20 ಲಕ್ಷದ 88 ಸಾವಿರದ 469 ರೂ.ಗಳ ಸಂಪತ್ತು ಲೂಟಿಮಾಡಲಾಗಿದೆ.