ಚಿನ್ನಾಭರಣ ವ್ಯಾಪಾರಿಗೆ ಐದು ಕೋಟಿ ಹಣ ಕೊಡಬೇಕು. ಇಲ್ಲದಿದ್ದರೆ ಕೈ ಕಾಲ್ ಕಟ್ ಮಾಡೋದಾಗಿ ಹೆದರಿಸಲಾಗಿದೆ ಎಂದು ಕಂಪ್ಲೇಂಟ್ ದಾಖಲಾಗಿರುವುದರಿಂದ ಭೀಮಾತೀರ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಮಹಾದೇವ ಸಾಹುಕಾರ ಭೈರಗೊಂಡನನ್ನು ಚಿನ್ನಾಭರಣ ವ್ಯಾಪಾರಿ ನಾಮದೇವ ಡಾಂಗೆಗೆ ಹೆದರಿಸಿದ್ದಕ್ಕೆ, ಜೀವ ಬೆದರಿಕೆ ಹಾಕಿದ್ದು ಹಾಗೂ ಇನ್ನಿತರ ಆರೋಪದ ಕುರಿತು ದಾಖಲಾಗಿರುವ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ಬಂಧನ ಮಾಡಿದ್ದಾರೆ.5 ಕೋಟಿ ರೂಪಾಯಿ ಇಲ್ಲವೇ 3 ಕೆಜಿ ಚಿನ್ನ ಕೊಡಬೇಕು. ಇಲ್ಲದಿದ್ದರೆ ಮನೆಗೆ ನುಗ್ಗಿ