ರಾಜ್ಯದಲ್ಲಿ ದಿನೇ ದಿನೇ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದ್ದು, ಕಳೆದ ೪೦ ತಿಂಗಳಲ್ಲಿ ರಾಜ್ಯದಲ್ಲಿ ೭೫೨ ಕೋಮು ಅಥವಾ ಜಾತಿ ಗಲಭೆಗಳು ನಡೆದಿವೆ ಎಂದು ಅಂಕಿ-ಅಂಶಗಳು ಹೇಳುತ್ತವೆ.