ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಸುಮಲತಾ ಅವ್ರ ನಿರ್ಧಾರದ ನಂತರ ತೀರ್ಮಾನ ಮಾಡ್ತೀವಿ. ಹಾಸನದಲ್ಲಿ ಎ. ಮಂಜು ಆದಷ್ಟು ಬೇಗ ಬಿಜೆಪಿಯನ್ನ ಸೇರುವರಿದ್ದಾರೆ. ಹೀಗಂತ ಬಿಜೆಪಿ ಕಾರ್ಯದರ್ಶಿ ಹೇಳಿದ್ದಾರೆ.