ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದ ಅರಣ್ಯ ಪ್ರದೇಶದಿಂದ ತೋಟದ ಮನೆಗೆ ಬಾರಿ ಗಾತ್ರದ ಹೆಬ್ಬಾವುವೊಂದು ಬಂದಿದ್ದು, ಉರಗ ತಜ್ಞ ಅದನ್ನು ರಕ್ಷಣೆ ಮಾಡಿದ್ದಾರೆ.