ಕಾಶ್ಮೀರ ಕಣಿವೆಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅಮರನಾಥ ಯಾತ್ರೆ ಸ್ಥಗೀತಗೊಂಡ ಪರಿಣಾಮ ಯಾದಗಿರಿ ಜಿಲ್ಲೆಯ ಶಹಾಪುರದಿಂದ ತೆರಳಿದ 7 ಯಾತ್ರಿಕರು ಎರಡು ದಿನಗಳ ಕಾಲ ಸಂಕಷ್ಟ ಎದುರಿಸಿದ್ದು, ಕೊನೆಗು ದೇವರ ದರ್ಶನ ಪಡೆಯದೆ ವಾಪಸ್ ಬರುತ್ತಿದ್ದಾರೆ.ಇದೆ 3 ರಂದು ಶಹಾಪುರದಿಂದ ತೆರಳಿದ ಶಿವಕುಮಾರ, ಶಿವರಾಜ, ಪ್ರಕಾಶ್, ರಾಘವೇಂದ್ರ, ಬಸವರಾಜ, ಮೌನೇಶ ಹಾಗೂ ರವಿಕುಮಾರ ಅವರು ದೇಹಲಿಗೆ ತೆರಳಿ ಅಲ್ಲಿಂದ ಖಾಸಗಿ ವಾಹನದಲ್ಲಿ ಕಾಶ್ಮೀರ ಕಣಿವೆಯ ಬಾಲ್ತಾಲ್ ಪ್ರದೇಶಕ್ಕೆ ತೆರಳಿದರು. ಮಳೆಯಿಂದ ಗುಡ್ಡ