ಮಾಜಿ ಸಚಿವ ಅಂಬರೀಶ್ ಮೂಲತಃ ಜೆಡಿಎಸ್ ಪಕ್ಷದವರು. ಶ್ರೀನಿವಾಸ್ ಪ್ರಸಾದ ನನ್ನ ಜೊತೆ ಕೆಲಸ ಮಾಡಿದವರು. ಈ ಪ್ರೀತಿಯಿಂದ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಹೊರತು ಬೇರೆ ಉದ್ದೇಶದಿಂದ ಅಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸ್ವಷ್ಟಪಡಿಸಿದ್ದಾರೆ.