ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ರಾನ್ಸ್ ಫಾರ್ಮರ್ ಸುಟ್ಟುಹೋಗಿದೆ. ಅದನ್ನು ಬದಲಿಸುವ ಬದಲು ಕಿತ್ತು ಬಿಸಾಕಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿಕೆ ನೀಡಿದ್ದಾರೆ. ನಂ.1 ಎಂದು ಜಾಹೀರಾತು ಕೊಡುವ ಸರ್ಕಾರ ನಿರುದ್ಯೋಗದಲ್ಲಿ, ರೈತರ ಸಮಸ್ಯೆ ಹೆಚ್ಚಿಸುವುದರಲ್ಲಿ ಹಾಗೂ ಭ್ರಷ್ಟಾಚಾರದಲ್ಲಿ ನಂ. 1 ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಹೊಸ ಟ್ರಾನ್ಸ್ ಫಾರ್ಮರ್ ಯಡಿಯೂರಪ್ಪ ಅವರನ್ನು ಕರೆತನ್ನಿ ಎಂದು ಕಾರ್ಯಕರ್ತರಿಗೆ, ಮತದಾರರಿಗೆ ಕರೆ ನೀಡಿದರು. ಆಗ ಇಡೀ ರಾಜ್ಯಕ್ಕೆ