ಬೆಂಗಳೂರು : ಹುಣಸೂರು ಕ್ಷೇತ್ರದ ಉಪಚುನಾವಣೆಯ ಹಿನ್ನಲೆಯಲ್ಲಿ ಮತದಾರರನ್ನು ಸೆಳೆಯಲು ಹೆಚ್.ವಿಶ್ವನಾಥ್ ಹೊಸ ತಂತ್ರ ರೂಪಿಸಿದ್ದು, ಮೈಸೂರು ವಿಭಜನೆ ಆಗಬೇಕು ಎಂದು ಇದೀಗ ಅವರು ಆಗ್ರಹಿಸಿದ್ದಾರೆ.