ಬೆಂಗಳೂರು: ವೀಕೆಂಡ್ ಕರ್ಫ್ಯೂ ಜಾರಿಯಾಗಿರುವ ಬೆನ್ನಲ್ಲೂ ಶಿಡ್ಲಘಟ್ಟದಲ್ಲಿ ನವವಿವಾಹಿತ ವ್ಯಕ್ತಿಯನ್ನು ಹಲ್ಲೆ ನಡೆಸಿ ಕೊಲೆ ಮಾಡಲೆತ್ನಿಸಲಾಗಿದೆ.