ಹಿರೇಕೆರೂರು : ಸಿದ್ದರಾಮಯ್ಯ ರಾಜೀನಾಮೆಯೇ ಮಲ್ಲಿಕಾರ್ಜುನ ಖರ್ಗೆಗೆ ಸಿಹಿಸುದ್ದಿ. ಹೀಗಾಗಿ ಡಿಸೆಂಬರ್ 9ರ ನಂತರ ಸಿಹಿಸುದ್ದಿ ಅಂತಾ ಹೇಳಿರಬೇಕು ಎಂದು ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.