ಬೆಂಗಳೂರು: ಪ್ರತಕರ್ತ ಸುನಿಲ್ ಹೆಗ್ಗರವಳ್ಲಿ ಕೊಲೆಗೆ ಸುಪಾರಿ ಪ್ರಕರಣ, ನ್ಯಾಯಾಂಗ ಬಂಧನದಲ್ಲಿರುವ ರವಿಬೆಳಗೆರೆಯ ಪರವಾಗಿ ಅವರ ವಕೀಲ ದಿವಾಕರ್ ಅವರು ಜಾಮೀನು ಅರ್ಜಿ ಯನ್ನು ಸಲ್ಲಿಸಲಿದ್ದಾರೆ.