ಒಂದು ಕಡೆ ಬಿಬಿಎಂಪಿಯವರು 4 ಅಡಿ ಮೇಲೆ ಗಣೇಶ ಕೂರಿಸಬಾರದೆಂದು ಅಂಗಡಿಗಳಿಗೆ ಹೋಗಿ ತಾಕೀತು ಮಾಡಿದ್ದಾರೆ. ತಮ್ಮದೇ ಆದ ರೂಲ್ಸ್ ನಿರ್ಬಂಧ ಹೇರಿದ್ದು, ಆದರ ವಿರುದ್ಧ ಮಾರಾಟಗಾರರು ಒಂದು ಕಡೆ ಅಸಾಮಾಧಾನ ಹೊರಹಾಕಿದ್ರೆ ಮತ್ತೊಂದು ಕಡೆ ವ್ಯಾಪಾರ ಆಗದೆ ಕೊಳ್ಳಿತ ಬಿದ್ದಿರುವ ಗಣೇಶಗಳು. ಒಟ್ನಲ್ಲಿ ವ್ಯಾಪಾರ ಇಲ್ಲ, ಮತ್ತೊಂದು ಕಡೆ ಗಣೇಶೋತ್ಸವ ಸಮಿತಿಗಳ ನಡುವೆ ವೈಮನಸ್ಸು ಶರುವಾಗಿದೆ. ಅವರದೇ ಆದ ಆಕ್ಷೇಪಗಳು , ಬೇಡಿಕೆಗಳು ಇದ್ರು ಈಡೇರದ ಮಟ್ಟಿಗೆ ಸಮಸ್ಯೆಗಳಿವೆ ಎಂದು ಮಾರಾಟಗಾರರು ಹೇಳಿದ್ದಾರೆ