ಪಾಸಿಟಿವ್ ವರದಿ ಬಂದರೆ ಪ್ರಯಾಣಿಕರನ್ನ ಕ್ವಾರಂಟೈನ್'ನಲ್ಲಿ ಇಡಲಾಗುವುದು. ಕೊರೊನಾ ವೈರಸ್ ಬಗ್ಗೆ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಹೇಳಿದ್ದಾರೆ. ಇದಲ್ಲದೆ, ಯಾರೂ ಅನಗತ್ಯವಾಗಿ ಗುಂಪುಗಳಲ್ಲಿ ಪ್ರಯಾಣಿಸದಂತೆ ಕೇಳಿಕೊಳ್ಳಲಾಗಿದೆ.