ಪಾಸಿಟಿವ್ ವರದಿ ಬಂದರೆ ಪ್ರಯಾಣಿಕರನ್ನ ಕ್ವಾರಂಟೈನ್ನಲ್ಲಿ ಇಡಲಾಗುವುದು. ಕೊರೊನಾ ವೈರಸ್ ಬಗ್ಗೆ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಹೇಳಿದ್ದಾರೆ. ಇದಲ್ಲದೆ, ಯಾರೂ ಅನಗತ್ಯವಾಗಿ ಗುಂಪುಗಳಲ್ಲಿ ಪ್ರಯಾಣಿಸದಂತೆ ಕೇಳಿಕೊಳ್ಳಲಾಗಿದೆ. ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ವೈರಸ್ ಮತ್ತೊಮ್ಮೆ ಅಬ್ಬರಿಸಿದೆ. ವೈರಸ್ ಸೋಂಕುಗಳ ಮಧ್ಯೆ ಜನರು ಒಮಿಕ್ರಾನ್ನ ಹೊಸ ಉಪ-ವೇರಿಯಂಟ್ BF.7 ಮಾಹಿತಿಯೊಂದಿಗೆ ಭಯಭೀತರಾಗಿದ್ದಾರೆ. ದೇಶದಲ್ಲಿ ಕೋವಿಡ್-19 ಸೋಂಕು ಹರಡುವುದನ್ನ ತಡೆಯಲು ವಿದೇಶದಿಂದ