ಮೇ ತಿಂಗಳಲ್ಲಿ ಸತತ ಒಂದು ವಾರ ಮಳೆ ಬಂದಿದ್ದರಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ವಿಳಂಬವಾಗಿದ್ದು, ಜೂನ್ 6ರೊಳಗೆ ನಗರದ ಎಲ್ಲಾ ಒಳ ರಸ್ತೆ ಗುಂಡಿ ಮುಚ್ಚಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿಧರ್ ಹೇಳಿದ್ದಾರೆ.