ಬೆಂಗಳೂರಿನ ಕ್ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಶಾಲೆಯ ಆವರಣದಲ್ಲಿ ಹೋಲಿ ಬೈಬಲ್ ಪುಸ್ತಕ ಹೊಂದಲು ತಕರಾರು ಇಲ್ಲ ಎಂದು ಪೋಷಕರು ಬರೆದುಕೊಡಬೇಕು ಎಂದು ಸೂಚಿಸಿದೆ. ಈ ವಿಷಯ ಇದೀಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಶಾಲೆಯ ಆಡಳಿತ ಮಂಡಳಿ ಕ್ರಿಶ್ಚಿಯನೇತರ ವಿದ್ಯಾರ್ಥಿಗಳು ಬೈಬಲ್ ಪುಸ್ತಕ ಹಿಡಿದುಕೊಳ್ಳಲು ಪ್ರಚೋದಿಸಲು ಹೀಗೆ ಮಾಡಿದೆ ಎಂದು ಶಾಲಾ ಆಡಳಿತ ಮಂಡಳಿಯ ಈ ನಿಲುವಿಗೆ ಹಿಂದೂ ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಮೋಹನ್ ಗೌಡ