ಬೆಂಗಳೂರು: ಇನ್ನು ಮೂರೇ ತಿಂಗಳಲ್ಲಿ ಈ ಮೈತ್ರಿ ಸರ್ಕಾರ ಪತನಗೊಂಡು ಬಿಎಸ್ ಯಡಿಯೂರಪ್ಪ ಹೊಸ ಸಿಎಂ ಆಗಲಿದ್ದಾರಂತೆ! ಹಾಗಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.