ಬೆಂಗಳೂರು : ಅಂಗನವಾಡಿ ಫುಡ್ ಕಿಟ್ ನಲ್ಲಿ ಬಿಜೆಪಿ ರಾಜಕೀಯ ಮಾಡಿದೆ ಎಂಬ ಆರೋಪಕ್ಕೆ ಆನೇಕಲ್ ಬಿಜೆಪಿ ನಾಯಕ ಮುನಿರಾಜು ಸ್ಪಷ್ಟನೆ ನೀಡಿದ್ದಾರೆ.