ವಿಜಯೇಂದ್ರ ಆಯ್ಕೆ ಒಮ್ಮತದ ಆಯ್ಕೆ .ವಿಜಯೇಂದ್ರ ಅವರಿಗೆ ಕಿರಿಯರು ಹಿರಿಯರು ವ್ಯತ್ಯಾಸ ಇಲ್ಲ.ಎಲ್ಲರನ್ನ ಗೌರವಿಸಿ ಜೊತೆಯಲ್ಲಿ ತೆಗೆದುಕೊಂಡ ಹೋಗುವ ದೊಡ್ಡ ಗುಣ ಇದೆ.ತಳಹಂತದಿಂದ ಪಕ್ಷದಲ್ಲಿ ತೊಡಗಿಸಿಕೊಂಡು ಬೆಳೆದಿದ್ದಾರೆ.ಸಂಘಟನೆಯಲ್ಲಿ ಅನುಭವವಿದೆ.ಉಪಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದೆ.ಚುನಾವಣೆ ತಂತ್ರಗಾರಿಕೆಯನ್ನು ಹೇಗೆ ಗೆಲ್ಲಬೇಕು, ಫಲಿತಾಂಶದ ಹೇಗೆ ಕೊಡಬೇಕೆಂಬ ಬುದ್ದಿವಂತಿಕೆ ಇದೆ.ಇದರಿಂದ ಪಕ್ಷಕ್ಕೆ ಒಳ್ಳೆದಾಗುತ್ತೆ.ಎಲ್ಲರನ್ನ ಮುಂದೆ ತೆಗೆದುಕೊಂಡು ಸವಾಲು ಅವರಿಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.