ಚೀನಾದ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಯುತ್ತಿರುವಾಗಲೇ ಭಾರತ – ಚೀನಾ ಗಡಿಯಲ್ಲಿ ವಾತಾವರಣ ಕಾವೇರಿದೆ. ಈ ನಡುವೆ ಭಯೋತ್ಪಾದಕರ ಹಾವಳಿ ಶುರುವಾಗಿದೆ.