ಗರ್ಭಪಾತಕ್ಕಾಗಿ ಪ್ರಿಯತಮ ನೀಡಿದ ಮಾತ್ರೆ ಸೇವಿಸಿ ಪ್ರಿಯತಮೆ ಸಾವನ್ನಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರ ತಾಲೂಕಿನ ವೀರಗೊಲ್ಲನಹಳ್ಳಿಯಲ್ಲಿ ನಡೆದಿದೆ. ವೀರಗೊಲ್ಲನಹಳ್ಳಿ ನಿವಾಸಿಯಾಗಿರುವ ನರೇಶ್ ಹಾಗೂ ಗೀತಾ ಪರಸ್ವರ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚಿಗಷ್ಟೇ ಗೀತಾ ಗರ್ಭಿಣಿಯಾಗಿದ್ದಳು. ಗರ್ಭಪಾತವನ್ನು ತಡೆಯಲು ಪ್ರಿಯತಮ ನರೇಶ್ ನೀಡಿದ್ದ ವಿಷದ ಮಾತ್ರೆ ಸೇವಿಸಿ ಪ್ರಿಯತಮೆ ಗೀತಾ (21) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದುರಂತ ಅಂತ್ಯ ಕಂಡಿದ್ದಾಳೆ. ತನ್ನ ಮಗಳ ಸಾವಿಗೆ ಆಕೆಯ ಪ್ರಿಯತಮನೇ