ರಾಜ್ಯ ರಾಜಕೀಯದ ಹಲವು ಬೆಳವಣಿಗೆಗಳ ನಡುವೆಯೆ ಕೊನೆಗೂ ಸಮ್ಮಿಶ್ರ ಸರಕಾರದ ಸಂಪುಟ ವಿಸ್ತರಣೆಗೆ ಉಭಯ ಪಕ್ಷಗಳ ನಾಯಕರು ಮುಂದಾಗಿದ್ದಾರೆ.