ಕಾಂಗ್ರೇಸ್ ಬಿಜೆಪಿ ಕಾರ್ಯಕರ್ತರ ನಡುವೆ ಬಸವನಗುಡಿಯ ಗಿರಿನಗರ ವಾರ್ಡ್ ನಲ್ಲಿ ಮಾತಿನ ಜಟಾಪಟಿ, ತಳ್ಳಾತ ನೂಕಾಟ ನಡೆದಿದೆ.ರಸ್ತೆ ದುರಸ್ಥಿ ವಿಚಾರಕ್ಕೆ ರಸ್ತೆಯಲ್ಲೇ ಜಟಾಪಟಿ ನಡೆದಿದ್ದು,40% ಸರ್ಕಾರ ಕಳಪೆ ಕಾಮಗಾರಿ ಅಂತ ಕಾಂಗ್ರೆಸ್ ಕಾರ್ಯಕರ್ತರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.