ಮಂಡ್ಯ: ಲೋಕಸಭೆ ಚುನಾವಣೆಗೆ ಪುತ್ರ ನಿಖಿಲ್ ಗೌಡ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಬಗ್ಗೆ ಸಿಎಂ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಅಂಬರೀಶ್ ಅಗಲಿಕೆಯ ನೋವಿನ ಛಾಯೆಯೂ ಸುಮಲತಾ ಮುಖದಲ್ಲಿ ಕಾಣ್ತಿಲ್ಲ. ಸುಮಲತಾ ಭಾಷಣ ನೋಡಿದರೆ ನಾಟಕೀಯ ಡೈಲಾಗ್ ಹೊಡೆಯುವಂತಿದೆ ಎಂದು ಸಿಎಂ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ 200 ಕ್ಕೂ ಹೆಚ್ಚು ರೈತ ಕುಟುಂಬದವರಿಗೆ ಆರ್ಥಿಕ ನೆರವು ನೀಡಿದ್ದೇವೆ. ಅದು ಮಜಾ ಮಾಡಲು ಅಲ್ಲ. ಇನ್ನೊಬ್ಬರಿಂದ