ಜೆಡಿಎಸ್ನ ಗೆಲುವಿಗಿಂತ ಹೆಚ್ಚಾಗಿ ರಾಜ್ಯಕ್ಕೆ ಗೆಲುವು ಬೇಕಾಗಿದೆ. 5 ವರ್ಷಗಳಿಂದ ಕಾಂಗ್ರೇಸ್ ದುರಾಡಳಿತ ನಡೆಸಿದೆ. ಜಾತಿ-ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ಕಲಹ ಉಂಟು ಮಾಡಲು ಹೋಗಿದ್ದಾರೆ ಎಂದು ಜೆಡಿಎಸ್ ಮುಖಂಡ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯ ಕಿಡಿಕಾರಿದ್ದಾರೆ ಲೋಕಸಭೆಗೆ ನಿಂತಾಗ ಇಂದಿರಾಗಾಂಧಿಯವರ ಕೊಲೆಯಾಗಿತ್ತು, ಎರಡನೇ ಬಾರಿ ರಾಜೀವ್ ಗಾಂಧಿ ಕೊಲೆಯಾಗಿತ್ತು. ಎರಡೂ ಬಾರಿ ಅನುಕಂಪದ ಅಲೆಯಲ್ಲಿ ನಾನು ಸೋತಿದ್ದೇನೆ. ಈ ಬಾರಿ ಚುನಾವಣೆಯಲ್ಲಿ 120 ಸ್ಥಾನ ಗೆಲ್ಲಲಿದ್ದೇವೆ ಎಂದು