ಬೆಂಗಳೂರು: ಸಿದ್ದರಾಮಯ್ಯ ಕಿರಿಕ್ ಹೇಳಿಕೆಯಿಂದ ಕಾಂಗ್ರೆಸ್ ನಲ್ಲೇ ತಲ್ಲಣ ಶುರುವಾಗಿದೆಯಂತೆ! ಹೀಗಾಗಿ ಸಿದ್ದರಾಮಯ್ಯನವರ ಬಾಯಿಗೆ ಹಾಕಿಸಲು ಹೈಕಮಾಂಡ್ ಗೆ ಮೊರೆ ಹೋಗಲು ಸಂಸದರ ತಂಡವೊಂದು ಸಿದ್ಧವಾಗಿದೆಯಂತೆ!