ಬೆಂಗಳೂರು : ಈ ಹಿಂದೆ ಟಿಪ್ಪು ಜಯಂತಿ ವಿಚಾರವಾಗಿ ಪಕ್ಷಕ್ಕೆ ಬಾರೀ ಡ್ಯಾಮೇಜ್ ಆದ ಹಿನ್ನಲೆ ಇದೀಗ ಟಿಪ್ಪು ಜಯಂತಿ ವಿಚಾರವಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ಕಾಂಗ್ರೆಸ್ ತೀರ್ಮಾನಿಸಿದೆ ಎನ್ನಲಾಗಿದೆ.