ಬೆಂಗಳೂರು: ಕೆಲವರಿಗೆ ಟಿಕೆಟ್ ಸಿಗದೇ ಚಡಪಡಿಸುತ್ತಿದ್ದರೆ, ರೆಬಲ್ ಸ್ಟಾರ್ ಅಂಬರೀಷ್ ಮಾತ್ರ ಟಿಕೆಟ್ ಸಿಕ್ಕು, ಬಿ ಫಾರಂ ಮನೆಗೇ ಕಳುಹಿಸಿದರೂ ಚುನಾವಣೆಗೆ ಸ್ಪರ್ಧಿಸಲು ಮೀನ ಮೇಷ ಎಣಿಸುತ್ತಿದ್ದಾರೆ.