ಬಿಜೆಪಿ ಸರ್ಕಾರದ ಸಮಯದಲ್ಲಿ ಕೋವಿಡ್ 19 ಕಾಲದಲ್ಲಿ ನಡೆದಿರುವ ಸಾಮಗ್ರಿ, ಔಷಧಿ ಖರೀದಿ ಅಕ್ರಮದ ಬಗ್ಗೆ ನ್ಯಾ.ಜಾವೇದ್ ರಹೀಂ ನೇತೃತ್ವದಲ್ಲಿ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ.