ಬೆಂಗಳೂರು: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಓಪನರ್ ಗಳ ಭರ್ಜರಿ ಬ್ಯಾಟಿಂಗ್ ನಿಂದ ಪಾಕಿಸ್ತಾನವನ್ನು ಸದೆಬಡಿದಿದೆ. ಆದರೆ ಇದೇ ವಿಷಯವನ್ನು ಇದೀಗ ಬಿಜೆಪಿ ನಾಯಕ ಸಿಟಿ ರವಿ ಕಾಂಗ್ರೆಸ್ ಗೆ ಟಾಂಗ್ ಕೊಡಲು ಬಳಸಿದ್ದಾರೆ.ಮೊನ್ನೆಯಷ್ಟೇ ರಮ್ಯಾ ಕೇದಾರ್ ಜಾದವ್ ಬೌಲಿಂಗ್ ನ್ನು ಕುಸಿಯುತ್ತಿರುವ ಭಾರತೀಯ ರೂಪಾಯಿಗೆ ಹೋಲಿಸಿ ಕೇಂದ್ರಕ್ಕೆ ಟಾಂಗ್ ಕೊಟ್ಟಿದ್ದರು. ಇದೀಗ ಸಿಟಿ ರವಿ ಸರದಿ.ಏಷ್ಯಾ ಕಪ್ ನಲ್ಲಿ ನಮ್ಮ ಓಪನರ್ ಗಳು ರಾಹುಲ್ ಗಾಂಧಿಯ ಪಾಕಿಸ್ತಾನವನ್ನು