ನನ್ನ ಶ್ಯೂರಿಟಿ ಪಡೆದು 25 ಕೋಟಿ ರೂ. ವಂಚನೆ ಮಾಡಿದ ಪ್ರಕರಣದ ಹಿಂದೆ ಸಣ್ಣ ಪುಟ್ಟ ವ್ಯಕ್ತಿಗಳಿಲ್ಲ. ದೊಡ್ಡ ತಲೆಗಳಿವೆ. ಅದು ಯಾರು ಅಂತ ಗೊತ್ತಾದರೆ ಸುಮ್ಮನೆ ಅಂತೂ ಬಿಡುವುದಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.