ಹಿಂದುಗಳಿಗೆ ಸಂಪೂರ್ಣ ದತ್ತ ಪೀಠ ಒಪ್ಪಿಸಲು ಆಗ್ರಹಿಸಿ 28ಕ್ಕೆ ದತ್ತಪೀಠ ಚಲೋ ಹಮ್ಮಿಕೊಳ್ಳಲಾಗಿದೆ. ಹೀಗಂತ ಶ್ರೀರಾಮಸೇನೆ ಮುಖ್ಯಸ್ಥ ಹೇಳಿದ್ದಾರೆ.