ಶಾದಿ ಮಹಲ್ ಹಾಗೂ ಜಿಲ್ಲೆಯಲ್ಲಿರುವ ಸಮುದಾಯ ಭವನಗಳು ಸಾರ್ವಜನಿಕರಿಗೆ ಉಪಯೋಗವಾಗುವ ಹಾಗೆ ಸರ್ಕಾರದಿಂದ ದರ ನಿಗದಿಪಡಿಸಬೇಕಾಗಿದೆ. 10 ದಿನದೊಳಗಾಗಿ ದರ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ.ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಮುದಾಯ ಭವನಗಳ ಬಾಡಿಗೆ ನಿಗದಿ ಹಾಗೂ ಚರ್ಚ ನವೀಕರಣ ದುರಸ್ತಿಗಳ ಕುರಿತು ಕರೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಆರ್. ವೆಂಕಟೇಶಕುಮಾರ, ಸರ್ಕಾರದ ಧನ ಸಹಾಯದೊಂದಿಗೆ ಸಂಘ ಸಂಸ್ಥೆಗಳು ಸಮುದಾಯ ಭವನಗಳನ್ನು