ಬೆಂಗಳೂರು : ಕೊರೊನಾ ಪರಿಹಾರ ಹಣದಲ್ಲಿ ಬಿಜೆಪಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನವರಿಗೆ ಮಾಡಲು ಕೆಲಸ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಡಿಸಿಎಂ ಅಶ್ವತ್ಥ್ ನಾರಾಯಣ್ ಗರಂ ಆಗಿದ್ದಾರೆ.