ಹಿರಿಯ ನಟಿ ಲೀಲಾವತಿ ನಿಧನಕ್ಕೆ ಸಂತಾಪ ಸೂಚನೆ ನಿರ್ಣಯವನ್ನ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕೆಲವರು ಬದುಕಿದ್ದಾಗಲೂ ಸತ್ತಂತೆ ಇರ್ತಾರೆ, ಕೆಲವರು ಸತ್ತ ಬಳಿಕವೂ ಬದುಕಿರುತ್ತಾರೆ ಎಂಬುದಕ್ಕೆ ಉದಾಹರಣೆ ಇದೆ ಎಂದು ಲೀಲಾವತಿ ಅವರ ಜೀವನ ಶೈಲಿಯನ್ನ ಉದಾಹರಣೆ ನೀಡಿದ್ರು.