ಬೆಳಗಾವಿ : ನೆರೆ ಪರಿಹಾರ ಸಿಗದೆ ರೈತರು ಪರದಾಡುತ್ತಿರುವಾಗ, ರಾಜ್ಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಸಿಎಂ ಲಕ್ಷ್ಮಣ್ ಸವದಿ ನೆರೆ ಪರಿಹಾರದ ಬಗ್ಗೆ ಉಡಾಫೆ ಉತ್ತರ ನೀಡಿ ರೈತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.