ಬೆಂಗಳೂರು: ತಮ್ಮ ಶೂ, ಬಟ್ಟೆ ಕೊಳೆಯಾಯಿತೆಂದು ಗನ್ ಮ್ಯಾನ್ ಕೈಯಲ್ಲಿ ಶುಚಿಗೊಳಿಸಿ ಇದೀಗ ಡಿಸಿಎಂ ಪರಮೇಶ್ವರ್ ವಿವಾದಕ್ಕೀಡಾಗಿದ್ದಾರೆ.