ಉ ಡುಪಿ ಜಿಲ್ಲೆಗೆ ಉಸ್ತುವಾರಿ ನೇಮಕ ಮಾಡುವಲ್ಲಿ ಸಮಿಶ್ರ ಸರಕಾರದಲ್ಲಿ ಗೊಂದಲವಿದೆ. ಸರಕಾರ ತಮ್ಮೊಳಗಿನ ಕಚ್ಚಾಟವನ್ನು ದೂರ ಸರಿಸಿ ಉಡುಪಿ ಜಿಲ್ಲೆಗೆ ಶೀಘ್ರವಾಗಿ ಉಸ್ತುವಾರಿ ನೇಮಕ ಮಾಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಆಗ್ರಹ ಮಾಡಿದ್ದಾರೆ.ಉಡುಪಿ ಜಿಲ್ಲೆ ಪ್ರಗತ್ತಿಯತ್ತ ದಾಪುಗಾಲು ಹಾಕುತ್ತಿರುವ ಜಿಲ್ಲೆ. ಹೀಗಾಗಿ ಉಡುಪಿಗೆ ಉಸ್ತುವಾರಿಯ ಅಗತ್ಯವಿದೆ. ಆದ್ರೆ ವಿಪರ್ಯಾಸ ಎಂದ್ರೆ ಸರಕಾರ ಈವರೆಗೆ ಜಿಲ್ಲೆಗೆ ಉಸ್ತುವಾರಿಯ ನೇಮಕ ಮಾಡಿಲ್ಲ. ಉಸ್ತುವಾರಿ