ಜನುಮ ದಿನದ ಆಚರಣೆ ಎಂದರೆ ವಿಶೇಷ ಇರಲೇಬೇಕು. ಕೇಕ್, ಸ್ವೀಟ್ಸ್, ಬ್ಯಾನರ್ ಕಟ್ಟುವುದು ಈಗ ಮಾಮೂಲಿ ಎಂಬಂತಾಗಿದೆ. ಆದರೆ ಜನ್ಮದಿನಾಚರಣೆಗೆ ಬ್ಯಾನರ್ ಕಟ್ಟಿದ್ದಕ್ಕಾಗಿ ಗಲಾಟೆ ನಡೆದಿದೆ. ಅಷ್ಟೇ ಅಲ್ಲ ದಲಿತ - ಸವರ್ಣಿಯರ ನಡುವಿನ ಜಗಳದಲ್ಲಿ ಇಬ್ಬರ ಮೇಲೆ ಹಲ್ಲೆಯಾಗಿದೆ.