BMTC ಬಸ್ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಸಹಜ ಸಾವಲ್ಲ ಆತ್ಮಹತ್ಯೆ ಎಂಬುದಕ್ಕೆ ಕೆಲ ಸಾಕ್ಷ್ಯಗಳು ದೊರೆತಿವೆ. ಆದರೆ ನಿಖರವಾಗಿ ಆತ್ಮಹತ್ಯೆ ಎಂದು ಸಾಬೀತಾಗಿಲ್ಲ. ಬೆಂಗಳೂರಿನಲ್ಲಿ BMTC ಕಂಡಕ್ಟರ್ ಮುತ್ತಯ್ಯ ಬಸ್ ನಿಲ್ದಾಣದಲ್ಲಿ ಮಲಗಿದ್ದಾಗ ಬಸ್ ಬೆಂಕಿಗಾಹುತಿಯಾಗಿದ್ದು, ಮುತ್ತಯ ಸಜೀವ ದಹನಗೊಂಡಿದ್ರು. ಇವರು ಬಸ್ ನಿಲ್ಲಿಸಿದ ಬಳಿಕ ಹೊರಗೆ ಹೋಗಿ ಬಂದಿದ್ದಾರೆ.. ಮುತ್ತಯ UPI ಬಳಸಿ ಹತ್ತಿರ ಪೆಟ್ರೋಲ್ ಬಂಕ್ನಿಂದ ಪೆಟ್ರೋಲ್