ಬೆಂಗಳೂರು-ರಾಜ್ಯಕ್ಕೆ ಮೋದಿ ಸರ್ಕಾರ ತಾರತಮ್ಯ ಆಗಿದೀಯಾ ಅಥವಾ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಆಗಿತ್ತಾ ಎಂಬ ವಿಚಾರವಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಮನಮೋಹನ್ ಸಿಂಗ್ ಸರ್ಕಾರದಲ್ಲಿ ತಾರತಮ್ಯ ಆಗಿರಲಿಲ್ಲ.ತಾರತಮ್ಯ ಆಗಿದ್ರೆ ಬಿಜೆಪಿಯವರೇ ಹೇಳ್ಳಿ.ಆ ಕಾಲಕ್ಕೆ ಬಿಜೆಪಿಯವರೇ ವಿರೋಧ ಪಕ್ಷದಲ್ಲಿ ಇದ್ರು.ಯಾವ ರೀ ಮನಮೋಹನ್ ಸಿಂಗ್ ನಡೆದುಕೊಳ್ತಾ ಇದ್ರು ಅಂತ ಹೇಳಿ.ಒಬ್ಬ ಆರ್ಥಿಕ ತಜ್ಞರಾಗಿ ಕಾಂಗ್ರೆಸ್ ನ ಪ್ರಧಾನಮಂತ್ರಿ ಅಂತ ಅವರನ್ನ ಬಿಟ್ಟುಬಿಡಿ.ಆರ್ಥಿಕ ತಜ್ಞರಾಗಿ ಈ ದೇಶ ಆರ್ಥಿಕ ಸಮನಾಗಿ ಇಟ್ಟುಕೊಳ್ಳಲು ಸಮನಾಗಿ ನೋಡ್ತಾ ಇದ್ರು.ಮನಮೋಹನ್ ಪ್ರಧಾನಿಯಾಗಿದ್ದಾಗ ಒಂದು ಬಾರಿ ಪ್ರವಾಹ ಆಗಿತ್ತು.