ಬೆಂಗಳೂರು : ರಾಮನಗರಕ್ಕೆ ಪಾದರಾಯನಪುರದ ಗೂಂಡಾಗಿರಿ ಪ್ರಕರಣದ ಪುಂಡರನ್ನು ಶಿಫ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಏಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಡಿಜಿಪಿ ಅಲೋಕ್ ಕುಮಾರ್ ತಿರುಗೇಟು ನೀಡಿದ್ದಾರೆ.