ಬೆಂಗಳೂರು : ರಾಜ್ಯ ವಿದ್ಯುತ್ ನಿಗಮ ಇಂದಿನಿಂದ ರಾಜ್ಯಾದಾದ್ಯಂತ ಲೋಡ್ ಶೆಡ್ಡಿಂಗ್ ಜಾರಿ ಮಾಡಲು ಆದೇಶ ನೀಡುವ ಮೂಲಕ ಜನರಿಗೆ ಶಾಕ್ ನೀಡಿತ್ತು. ಆದರೆ ಈ ವಿಚಾರವಾಗಿ ಇದೀಗ ರಾಜ್ಯದ ಜನತೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಿಹಿಸುದ್ದಿ ನೀಡಿದ್ದಾರೆ.