ಲೋಕಸಭಾ ಉಪಚುನಾವಣೆ ಬರಲು ಬಿಜೆಪಿ ನಾಯಕ ಶ್ರೀರಾಮುಲು ಕಾರಣ. ಎರಡೂ ಬಾರಿ ವಿಧಾನ ಸಭೆ, ಒಂದು ಬಾರಿ ಲೋಕಸಭೆಗೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಪದೆ ಪದೇ ಬೈ ಎಲೆಕ್ಷನ್ ಗಣಿನಾಡಿನಲ್ಲಿ ಆಗ್ತಿದೆ ಎಂದು ಅಂಜನೇಯ ಅರೋಪಿಸಿದ್ದಾರೆ.ಬಳ್ಳಾರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆಂಜನೇಯಲು, ಶ್ರೀರಾಮುಲು ಬಳ್ಳಾರಿ ಜನರಿಗೆ ಮಂತ್ರಿಯಾಗಲು ಬಳಕೆ ಮಾಡಿಕೊಳ್ಳುತ್ತಿದ್ದಿರಿ. ಒಂದು ಬಾರಿ ಅಧಿಕಾರಕ್ಕೆ ಬಂದಿದ್ದಕ್ಕೆ ಅಕ್ರಮ ಸಂಪತ್ತು ಲೂಟಿ ಮಾಡಿದ್ದಿರಿ ಎಂದು ಟೀಕಿಸಿದರು.ಶ್ರೀರಾಮುಲು