ಸಾವಿರಾರು ರೂಪಾಯಿ ನಗದು, ಮೊಬೈಲ್ ಹಾಗೂ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನ ಕಳ್ಕೊಂಡಿದ್ದ ಅಜ್ಜಿಗೆ ಇವೆಲ್ಲವನ್ನೂ ಮರಿಳಿಸಿ ಕೆಎಸ್ಆರ್ ಟಿಸಿ ಕಂಡಕ್ಟರೊಬ್ಬರು ಪ್ರಾಮಾಣಿಕತೆ ಮೆರಿದಿರೋ ಘಟನೆ ನಡೆದಿದೆ.