ಆತ ಹೇಳಿ ಕೇಳಿ ರೈತ. ಕೃಷಿ ಚಟುವಟಿಕೆ ಮಾಡಿ ನಾಡಿನ ಅನ್ನ ನೀಡುತ್ತಿರುವ ರೈತ ಕೈಯಲ್ಲಿ ವಿಷದ ಬಾಟಲಿ ಹಿಡಿದು ಪ್ರತಿಭಟನೆಗೆ ಕುಳಿತಿದ್ದಾರೆ.