ಬೆಂಗಳೂರು: ನಾವು ಹೇಳಿದ್ರೆ ಅಧಿಕಾರಿಗಳು 9 ತಿಂಗಳಲ್ಲ, ಒಂಭತ್ತೇ ದಿನಕ್ಕೆ ವರ್ಗಾವಣೆಯಾಗಬೇಕು. ಅಧಿಕಾರಿಗಳೇನು ಮೇಲಿಂದ ಬಂದವರಾ? ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉಡಾಫೆಯ ಹೇಳಿಕೆ ನೀಡಿದ್ದಾರೆ.