ಬೆಂಗಳೂರು: ಶಿಕ್ಷಣ ಇಲಾಖೆಯೇನೋ ಇಂದಿನಿಂದಲೇ ಈ ವರ್ಷದ ಶೈಕ್ಷಣಿಕ ವರ್ಷ ಶುರು. ಶಿಕ್ಷಕರು ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದಿದೆ. ಆದರೆ ಸಾರಿಗೆ ಸಂಚಾರವಿಲ್ಲದೇ ಶಾಲೆಗೆ ಹೋಗೋದು ಹೇಗೆ ಎಂಬುದು ಶಿಕ್ಷಕರ ಅಳಲು.